Skip to main content

ರೈತರು ಬೆಳೆದ ಬೆಳೆಗೆ ಅತೀ ಹೆಚ್ಚು ಲಾಭ ಪಡೆಯಲು ಸಾಧ್ಯನಾ?

 ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವುದು ಹೇಗೆ? ಭಾಗ -1


ಉದಾಹರೆಗಾಗಿ:-

1.ಟಮೋಟೋವನ್ನೂ🍅 ವರ್ಷದಲ್ಲಿ ನಾಲ್ಕರಿಂದ ಐದು ಬಾರಿ ಬೆಳೆಯಬಹುದು. ಹೆಚ್ಚು ಅಂದರೆ ಎರಡು ಸಲ ಒಳ್ಳೆ ರೇಟ್ ಆದಾಯ ಸಿಗಬಹುದು.

ಅದ್ದರೆ ಅದೇ ಟೊಮೇಟೊವನ್ನೂ ಕಡಿಮೆ ಬೆಲೆ ಇದ್ದಾಗ ರೋಡಲ್ಲಿ ಚಲ್ಲಿ ಬೆಂಬಲ ಬೆಲೆ ಬೇಕು ಅಂತ ಕುರೋ ಬದಲು ಅದೇ ಟೊಮೆಟೊವನ್ನ 🍅 ಸಾಸ್/ಕೇಚಪ್,ಮಾಡಿ ಮಾರಾಟ ಮಾಡಿದರೆ ಲಾಭ 5 ಪಟ್ಟು ಹೆಚ್ಚು ಸಿಗಬಹುದು. ರೈತರು ಸಹಾ ಹತ್ತಾರು ಜನಗಳಿಗೆ ಕೆಲಸ ಕೋಟಂತಗುತದೆ.

2. ಆಲೂಗಡಡೆಯನ್ನು ಬೆಳೆ ಬೆಳೆದ ರೈತರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದಾಗ ಪೊಟಾಟೋ 🥔 ಚಿಪ್ಸ್ ಮಾಡಿ ಪ್ಯಾಕ್ನಲ್ಲಿ ಮಾರಾಟ ಮಾಡಿದರೆ ಅತೀ ಹೆಚ್ಚು ಲಾಭ.

3. ಮೆಣಸಿನಕಾಯಿ 🌶️ ಬೆಳೆ ಬೆಳೆದ ರೈತರು ಚಿಲ್ಲಿ ಸಾಸ್ ಮಾಡಿ ಮಾರಾಟ ಮಾಡಬಹದಾಗಿದೆ.

4. ಮಾವಿನಕಾಯಿ 🥭 ಬೆಳೆ ಬೆಳೆದ ರೈತರು ಉಪ್ಪಿನಕಾಯಿ ಪಾಕ್ ಮಾಡಿ ಮಾರಾಟ ಮಾಡಬಹುದು. ಅಥವಾ ಮಂಗೊ 🥤 🧃 ಜ್ಯೂಸ್ ಮಾಡಿ ಮಾರಾಟ ಮಾಡಬಹುದು.

5. ತೆಂಗು ಬೆಳೆ 🥥 ಬೆಳೆದ ರೈತರು ಕೊಬ್ಬರಿ ಮಾಡಿ ಕೊಬ್ಬರಿ ಎಣ್ಣೆ ತಯಾರು ಮಾಡಿ ಮಾರಾಟ ಮಾಡಬಹುದು.

6. ಕಡಲೆಕಾಯಿ ಬೆಳೆ ಬೆಳೆದ ರೈತರು ಕಡಲೆ ಎಣ್ಣೆ ತಯಾರು ಮಾಡಿ ಮಾರಾಟ ಮಾಡಬಹುದು.

7. ಭತ್ತ 🌾 ಬೆಳೆದ ರೈತರು ಅಕ್ಕಿ ಪ್ಯಾಕೆಟ್ ಮಾಡಿ ಮಾರಾಟ ಮಾಡಬಹುದು ಅಥವಾ ಅಕ್ಕಿ ಹಿಟ್ಟು ಮಾಡಿ ಮಾರಾಟ ಮಾಡಬಹುದು.

8. ಕಬ್ಬು ಬೆಳೆದ ರೈತರು ಬೆಲ್ಲ ತಯಾರು ಮಾಡಿ ಮಾರಾಟ ಮಾಡಬಹುದು.

ಲೋಕಲ್ ಫರ್ ವೋಕಲ್ ಅಂತಾರಲ್ಲ ಹಾಗೆ.

ಇನ್ನೂ ಮುಂತಾದವು ಬೆಳೆಗಲಿವೆ, ಪ್ರತಿ ಹೋಬಳಿ, ತಾಲೂಕುಗಳಲ್ಲಿಯೂ ರೈತ ಸಂಘ ಸಂಸ್ಥೆ ಮಾಡಿ ಒಟ್ಟಾಗಿ ಯಾವುದೇ ಮಧ್ಯವರ್ತಿಗಲ್ಲಿಲದೆ ಸ್ವಯಂ ಬೆಳೆದು ಸ್ವಯಂ ತಯಾರಿಸಿ ಗ್ರಾಹಕರಿಗೆ ನೇರ ಮಾರಾಟ ಮಾಡುವ ಮೂಲಕ ಅತೀ ಹೆಚ್ಚು ಲಾಭ ಪಡೆಯಲು ಸಾದ್ಯ.

ನಿಮ್ಮ ಸಲಹೆ ಅಭಿಪ್ರಾಯವನ್ನು ತಿಳಿಸಿ.

ಕನ್ನಡಿಗ ಕೃಷಿ ಡಾಟ್ ಇನ್





Comments

Popular posts from this blog

ಕರ್ಪೂರ ಮರದ ಸಂಪೂರ್ಣ ಮಾಹಿತಿ

 ಭಾರತೀಯರಿಗೆ ಕರ್ಪೂರವನ್ನೇನೂ ಪರಿಚಯಿಸಬೇಕಿಲ್ಲ. ಕರ್ಪೂರದ ಮರವನ್ನು ಖಂಡಿತಾ ಪರಿಚಯಿಸಬೇಕಿದೆ.ಏಕೆಂದರೆ *ಕರ್ಪುರ ಸಿಗುವುದು ಮರದಿಂದ, ಕೆಲವರಿಗೆ ಅಚ್ಚರಿ ಅನ್ನಿಸಬಹುದು, ಕರ್ಪುರ ಸಿಗುವುದು ಮರದಿಂದನಾ?* ನಿಜ- ಇದೊಂದು 50-60 ಅಡಿಗಳಿಂದ ನೂರಾರು ಅಡಿಗಳವರೆಗೂ ಬೆಳೆಯುವ ಹೆಮ್ಮರ . ನಮ್ಮದಲ್ಲದ ಈ ಮರ, ಮೂಲತಃ ಪೂರ್ವ ಏಶಿಯಾದ್ದು. ಚೀನಾ, ಜಪಾನ್‌, ತೈವಾನ್‌ಗಳಲ್ಲಿ ಇದರ ಬೆಳವಣಿಗೆ ಜನಪ್ರಿಯವಾದುದು. ಆದರೆ “ಕರ್ಪೂರ”ದ ಪರಿಮಳ ಮಾತ್ರ ಬಹು ಪಾಲು ಭಾರತೀಯರಿಗೆ ಅದರಲ್ಲೂ ತಿನಿಸುಗಳಲ್ಲಿಯೂ ಪರಿಚಿತ. (ತಿರುಪತಿ ತಿಮ್ಮಪ್ಪನ ಲಾಡುವಿನಲ್ಲಿ ಪಚ್ಚ ಕರ್ಪುರವನ್ನೇ ಬಳಸಿ ತಯಾರಿಸುತ್ತಾರೆ ) ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ವಾತಾವರಣದಲ್ಲಿ ಸಾಮಾನ್ಯವಾಗಿ *ಬೆಳೆವ “ಚಕ್ಕೆ”-ಸಿನ್ನಮೊಮಂ- (Cinnamomum ) ಕುಲಕ್ಕೆ ಸೇರಿದ ಕರ್ಪೂರದ ಮರ. ಹಲವಾರು ಪ್ರಭೇದಗಳುಳ್ಳ ಸಿನ್ನಮೊಮಂ, ಸಂಕುಲವು ಲರೇಸಿಯೆ (Lauraceae ) ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ.* ನಿಜವಾದ ಕರ್ಪೂರವು ಜ್ವಾಲೆಗೆ ಕರಗಿ ನೀರಾಗದೆ ನೇರವಾಗಿ ಆವಿಯಾಗುತ್ತದೆ. ಇದು ಕರ್ಪೂರದ ವಿಶೇಷವೂ ಹೌದು! ಅದನ್ನು ರಸಾಯನ ವಿಜ್ಞಾನದ “ಉತ್ಪತನ-(Sublimation)”ಕ್ರಿಯೆ ಎಂದು ಕರೆಯುತ್ತಾರೆ . ಇದು ಕರ್ಪೂರದ ವೈಜ್ಞಾನಿಕ ಸತ್ಯ ಈಗ ಕರ್ಪುರದ ಬಗ್ಗೆ ಇನ್ನೂ ವಿವರಗಳನ್ನು ತಿಳಿಯೋಣ. *ಕರ್ಪೂರದ ಮರದ ತೊಗಟೆಯೂ ನಮ್ಮ ಸಾಂಬಾರಿನ ಚಕ್ಕೆಯಂತೆಯೇ ಪರಿಮಳಯುತವಾಗಿದ್ದು, ಜೊತೆಗೆ ಎಲೆಗಳೂ ಕೂಡ ಪರಿಮಳವನ...

ಡ್ರ್ಯಾಗನ್ ಹಣ್ಣು ಕೃಷಿಯ ಸಂಪೂರ್ಣ ಮಾರ್ಗದರ್ಶಿ

 ಡ್ರ್ಯಾಗನ್ ಹಣ್ಣುಯ  ಕೃಷಿ ಸಂಪೂರ್ಣ ಮಾರ್ಗದರ್ಶಿ ಡ್ರ್ಯಾಗನ್  ಹಣ್ಣಿನ ಪರಿಚಯ  ಇತ್ತೀಚಿನ ವರ್ಷಗಳಲ್ಲಿ, ಡ್ರ್ಯಾಗನ್ ಹಣ್ಣು ಭಾರತದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು, ಈಗ ಅನೇಕ ರೈತರು ಈ ಹೊಸ ಬೆಳೆಗೆ ಕೈ ಹಾಕುತ್ತಿದ್ದಾರೆ. ಈ ಹಣ್ಣನ್ನು ಸಾಮಾನ್ಯವಾಗಿ ಥೈಲ್ಯಾಂಡ್, ಶ್ರೀಲಂಕಾ, ಇಸ್ರೇಲ್ ಮತ್ತು ವಿಯೆಟ್ನಾಂನಲ್ಲಿ ಬೆಳೆಯಲಾಗುತ್ತದೆ ಆದರೆ ಈಗ ಭಾರತದಲ್ಲೂ ಕೂಡ ಬೆಳೆಯಲು ಪ್ರಾರಂಭಿಸಿದ್ದಾರೆ. ಡ್ರ್ಯಾಗನ್ ಹಣ್ಣು ಬೆಳೆಯಲು ಹವಾಮಾನ ಈ ಬೆಳೆಗಳ ಒಂದು ಪ್ರಮುಖ ಅರ್ಹತೆಯೆಂದರೆ, ಇದು ತಾಪಮಾನದ ವಿಪರೀತ ಮತ್ತು ಅತ್ಯಂತ ಬಡ ಮಣ್ಣಿನಲ್ಲಿ ಬೆಳೆಯಬಲ್ಲದು ಆದರೆ ಉಷ್ಣವಲಯದ ಹವಾಮಾನಕ್ಕೆ ಸೂಕ್ತವಾಗಿರುತ್ತದೆ, ಇದು ವಾರ್ಷಿಕ 40-60 ಸೆಂ.ಮೀ ಮಳೆಯೊಂದಿಗೆ ಬೆಳವಣಿಗೆಗೆ ಸೂಕ್ತವಾಗಿರುತ್ತದೆ. 20 ° C- 30 ° C ವರೆಗಿನ ತಾಪಮಾನವು ಬೆಳೆ ಬೆಳೆಯಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಡ್ರ್ಯಾಗನ್ ಹಣ್ಣಿಗೆ ಮಣ್ಣಿನ ಅವಶ್ಯಕತೆ ಹೆಚ್ಚಿನ ಸಾವಯವ  ಮರಳು ಮಿಶ್ರಿತ ಮಣ್ಣಿನ ಆದ್ಯತೆ ನೀಡುತ್ತದೆ ಮತ್ತು ಉತ್ತಮ  ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.ಸಾವಯವ ಪದಾರ್ಥಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚಿನ ಸಾವಯವ ಅಂಶದೊಂದಿಗೆ ಮರಳು ಮಿಶ್ರಿತ ಮಣ್ಣಿನಿಂದ ಡ್ರ್ಯಾಗನ್ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.ಉತ್ತಮ ಬೆಳವಣಿಗೆ ಮತ್ತು ಹಣ್ಣಿನ ಉತ್ಪಾದನೆಗಾಗಿ ತೆರೆದ ಬಿಸಿಲು ಪ...

ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳ ಸಂಪೂರ್ಣ ಮಾರ್ಗದರ್ಶಿ

ಚಳಿಗಾಲದಲ್ಲಿ ಬೆಳೆಯುವ ತರಕಾರಿಗಳು  ಸಂಪೂರ್ಣ ಮಾರ್ಗದರ್ಶಿ ಪರಿಚಯ: ಹಲೋ ರೈತರೆ ಮತ್ತು ತೋಟಗಾರೆ, ಇಂದು ನಾವು ಚಳಿಗಾಲದಲ್ಲಿ ತರಕಾರಿಗಳನ್ನು ಬೆಳೆಯುವ ಉತ್ತಮ ಮಾಹಿತಿಯೊಂದಿಗೆ ಮರಳಿದ್ದೇವೆ. ಚಳಿಗಾಲದ ತರಕಾರಿ ಬೆಳೆಯುವಿಕೆಯು ಕಾಲವನ್ನು ವಿಸ್ತರಿಸಲು ನಿಮಗೆ ಅನುವು ಮಾಡಿಕೊಡುತ್ತದೆ ಮತ್ತು ಚಳಿಗಾಲದಲ್ಲಿ ಬೆಳೆಯಬಹುದಾದ ಹಲವಾರು ತರಕಾರಿಗಳು ವಸಂತ ನೆಡುವಿಕೆಗಿಂತ ಹಿಂದಿನ ಬೆಳೆಗಳನ್ನು ಉತ್ಪಾದಿಸುತ್ತವೆ. ಚಳಿಗಾಲದಲ್ಲಿ ತರಕಾರಿಗಳನ್ನು ಬೆಳೆಯಲು ಹಂತ ಹಂತದ ಮಾರ್ಗದರ್ಶಿ ಚಳಿಗಾಲದ ತರಕಾರಿ ತೋಟಗಾರಿಕೆಗೆ ಯಶಸ್ವಿ ಶೀತವನ್ನು ಸಹಿಸಿಕೊಳ್ಳುವ ಗಟ್ಟಿಯಾದ ತರಕಾರಿಗಳನ್ನು ನೆಡುವುದು. ತೋಟದಲ್ಲಿ ವೈವಿಧ್ಯಮಯ ತರಕಾರಿಗಳನ್ನು ಬೆಳೆಯಲು ಭಾರತೀಯ ಚಳಿಗಾಲವು ಅತ್ಯುತ್ತಮ ಋತುವಾಗಿದೆ. ಈ ಬೆಳವಣಿಗೆಯ ಋತುವನ್ನು ರಬಿ ಸೀಸನ್ ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಕೆಲವು ರೀತಿಯ ತರಕಾರಿಗಳನ್ನು ರಬಿ ಬೆಳೆಗಳಾಗಿ ಮಾತ್ರ ಬೆಳೆಯಲಾಗುತ್ತದೆ. ಚಳಿಗಾಲದಲ್ಲಿ ತರಕಾರಿಗಳನ್ನು ಬೆಳೆಯಲು ಮಾರ್ಗದರ್ಶಿ. ಚಳಿಗಾಲದ ತರಕಾರಿಗಳ ಮೇಲೆ ಮಣ್ಣು ಮತ್ತು ಪರಿಸರದ ಪರಿಣಾಮ ಬೆಳೆ ಉತ್ಪಾದನೆಯಲ್ಲಿ ಮಣ್ಣು ಮತ್ತು ಪರಿಸರ ಮುಖ್ಯ ಭಾಗವಾಗಿದೆ. ತರಕಾರಿಗಳಿಗೆ ಉತ್ತಮ ಉತ್ಪಾದನೆಗಾಗಿ ಉತ್ತಮ ಮಣ್ಣು ಮತ್ತು ಪರಿಸರದ ಅಗತ್ಯವಿರುತ್ತದೆ. ಚಳಿಗಾಲದಲ್ಲಿ ಮುಖ್ಯವಾಗಿ ತರಕಾರಿ ಉತ್ಪನ್ನಗಳು. ಆದರೆ ಋತುವಿನ ಉದ್ದಕ್ಕೂ ತರಕಾರಿ ಸಸ್ಯಗಳು ಬೆಳೆಯಬಹುದು. ತರಕಾರಿಗಳಲ್ಲಿ, ಉತ್...